News

Innovation Scheme-ಅವಿಷ್ಕಾರ ಯೋಜನೆಯಡಿ ₹4.0 ಲಕ್ಷ ನೆರವು ಪಡೆಯಲು ಅರ್ಜಿ ಆಹ್ವಾನ!

Innovation Scheme-ಅವಿಷ್ಕಾರ ಯೋಜನೆಯಡಿ ₹4.0 ಲಕ್ಷ ನೆರವು ಪಡೆಯಲು ಅರ್ಜಿ ಆಹ್ವಾನ!

July 15, 2025

ಕರ್ನಾಟಕ ಸರ್ಕಾರದ ವಿದ್ಯುನ್ಮಾನ. ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ “ತಳಹಂತದ ಆವಿಷ್ಕಾರ-2025” (Grassroot Innovation-2025) ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದ್ದು ಈ ಯೋಜನೆಯಡಿ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಅವಕಾಶವನ್ನು ನೀಡಲಾಗಿದೆ. “ತಳಹಂತದ ಆವಿಷ್ಕಾರ-2025” ಯೋಜನೆಯಡಿ(Innovation Karnataka) ಅನುದಾನವನ್ನು ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುವ...

Gold Rate-ಗಗನಕ್ಕೇರಿದ ಬಂಗಾರದ ಬೆಲೆ! ಅಮೆರಿಕದಲ್ಲಿ ₹ 3.0 ಲಕ್ಷ ರೂ. ದಾಟಿದ ಒಂದು ಔನ್ಸ್ ಚಿನ್ನದ ಬೆಲೆ!

Gold Rate-ಗಗನಕ್ಕೇರಿದ ಬಂಗಾರದ ಬೆಲೆ! ಅಮೆರಿಕದಲ್ಲಿ ₹ 3.0 ಲಕ್ಷ ರೂ. ದಾಟಿದ ಒಂದು ಔನ್ಸ್ ಚಿನ್ನದ ಬೆಲೆ!

March 17, 2025

ಬಂಗಾರದ ಬೆಲೆಯು(All Time High Rate of Gold) ಇತಿಹಾಸದಲ್ಲೆ ಹೊಸ ದಾಖಲೆಯನ್ನು ಬರೆಯುತ್ತಿದ್ದು ಅಮೇರಿಕಾದಲ್ಲಿ ಒಂದು ಔನ್ಸ್ ಚಿನ್ನದ ಬೆಲೆ 3 ಲಕ್ಷ ರೂ. ಗಡಿಯಲ್ಲಿದೆ. ಒಂದು ಔನ್ಸ್ ಎಂದರೆ 28 ಗ್ರಾಂ ಹಾಗೂ ಇದರ ಮೊತ್ತವನ್ನು ಅಮೇರಿಕನ್ ಡಾಲರ್ ನಲ್ಲಿ ಹೇಳುವುದಾದರೆ ಒಂದು ಔನ್ಸ ಚಿನ್ನದ ಬೆಲೆ 3004.86$. ಇದೇ ಚಿನ್ನದ ಬೆಲೆಯು...

Mudra loan-2025: ಮುದ್ರಾ ಯೋಜನೆಯಡಿ 10 ಲಕ್ಷದವರೆಗೆ ಸಾಲ! ಅರ್ಜಿ ಸಲ್ಲಿಸುವುದು ಹೇಗೆ?

Mudra loan-2025: ಮುದ್ರಾ ಯೋಜನೆಯಡಿ 10 ಲಕ್ಷದವರೆಗೆ ಸಾಲ! ಅರ್ಜಿ ಸಲ್ಲಿಸುವುದು ಹೇಗೆ?

March 17, 2025

ಕೇಂದ್ರ ಸರಕಾರವು ಜಾರಿಗೆ ತಂದಿರುವ ಮುದ್ರಾ ಯೋಜನೆಯಡಿ(Mudra loan) ಸ್ವಂತ ಉದ್ದಿಮೆಯನ್ನು ಆರಂಭಿಸಲು ಅಥವಾ ಈಗಾಗಲೇ ಉದ್ದಿಮೆಯನ್ನು ಹೊಂದಿರುವವರು ತಮ್ಮ ಕಾರ್ಯ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳಲು ಬ್ಯಾಂಕ್ ಮೂಲಕ 10 ಲಕ್ಷದವರೆಗೆ ಸಾಲವನ್ನು ಪಡೆಯಲು ಅವಕಾಶವಿದ್ದು, ಇದರ ಕುರಿತು ಸಂಪೂರ್ಣ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ. ಅನೇಕ ಜನರು ಸರಕಾರದ ಯೋಜನೆಗಳು ಕೇವಲ ಪುಸ್ತಕದಲ್ಲಿ ಓದುವುದಕ್ಕೆ ಮಾತ್ರ ಚಂದಾ...

Sheep farming- ಉಚಿತ ಕುರಿ ಸಾಕಾಣಿಕೆ ತರಬೇತಿ ಪಡೆಯಲು ಅವಕಾಶ!

Sheep farming- ಉಚಿತ ಕುರಿ ಸಾಕಾಣಿಕೆ ತರಬೇತಿ ಪಡೆಯಲು ಅವಕಾಶ!

March 16, 2025

ಕೆನರಾ ಬ್ಯಾಂಕ್ ದೇಶಪಾಂಡೆ RSETI ಸಂಸ್ಥೆ ಹಳಿಯಾಳದಲ್ಲಿ 10 ದಿನಗಳ ಉಚಿತವಾಗಿ ಊಟ ವಸತಿಯೊಂದಿಗೆ ಕುರಿ ಸಾಕಾಣಿಕೆ(Sheep farming) ತರಬೇತಿಗೆ ಅರ್ಜಿ ಅಹ್ವಾನಿಸಲಾಗಿದ್ದು, ಕುರಿ ಸಾಕಾಣಿಕೆಯನ್ನು ಮಾಡಿ ಉತ್ತಮ ಆದಾಯವನ್ನು ಗಳಿಸುವುದರ ಮೂಲಕ ಸುಸ್ತಿರ ಕೃಷಿ ಪದ್ದತಿಯನ್ನು ಅಳವಡಿಕೆ ಮಾಡಿಕೊಳ್ಳಲು ಆಸಕ್ತಿಯನ್ನು ಹೊಂದಿರುವವರು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ತರಬೇತಿಯು 2025 ಏಪ್ರಿಲ್ 07 ರಿಂದ ತ...

Scholarship- SSP ವಿದ್ಯಾರ್ಥಿವೇತನಕ್ಕೆ ಅರ್ಜಿ ಅಹ್ವಾನ! ಶುಲ್ಕ ಮರುಪಾವತಿ ಅವಕಾಶ!

Scholarship- SSP ವಿದ್ಯಾರ್ಥಿವೇತನಕ್ಕೆ ಅರ್ಜಿ ಅಹ್ವಾನ! ಶುಲ್ಕ ಮರುಪಾವತಿ ಅವಕಾಶ!

March 16, 2025

2023-24 ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನಕ್ಕಾಗಿ(SSP Scholarship Last Date extended) ಅರ್ಜಿ ಸಲ್ಲಿಸಲು ಸ್ಟೇಟ್ ಸ್ಕಾಲರ್ಷಿಪ್ ಪೋರ್ಟಲ್ ನಲ್ಲಿ ನಿಗದಿಪಡಿಸಲಾದ ಅಂತಿಮ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸದೆ ಇರುವ ಅಭ್ಯರ್ಥಿಗಳಿಗೆ ಇದೀಗ ಮತ್ತೊಂದು ಅವಕಾಶ ನೀಡಲಾಗಿದೆ. ಕರ್ನಾಟಕ ರಾಜ್ಯ ಸರ್ಕಾರವು ಈ ಸ್ಟೇಟ್ ಸ್ಕಾಲರ್ಷಿಪ್ ಪೋರ್ಟಲ್(SSP Scholarship Portal)ಮುಕಾಂತರ...

E-Khatha-ಹಳ್ಳಿಗರಿಗೂ ಸಿಹಿ ಸುದ್ದಿ! ಅನಧಿಕೃತ ಆಸ್ತಿಗಳಿಗೆ ಇ-ಖಾತಾ!

E-Khatha-ಹಳ್ಳಿಗರಿಗೂ ಸಿಹಿ ಸುದ್ದಿ! ಅನಧಿಕೃತ ಆಸ್ತಿಗಳಿಗೆ ಇ-ಖಾತಾ!

March 16, 2025

ಕರ್ನಾಟಕ ರಾಜ್ಯ ಸರ್ಕಾರದಿಂದ ಹಳ್ಳಿಗರಿಗೂ ಸಹ ಅನಧಿಕೃತ ಆಸ್ತಿಗಳ(Akrama-sakrama) ನೋಂದಣಿಗೆ(Property registration) ಕುರಿತಂತೆ ಭರ್ಜರಿ ಸಿಹಿ ಸುದ್ದಿಯನ್ನು ನೀಡಿದ್ದು ಇಷ್ಟು ದಿನ ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾದ ಬಿ-ಖಾತಾ(E-Khatha) ವಿತರಣೆ ಗ್ರಾಮೀಣ ಮಟ್ಟಕ್ಕೂ ಸಹ ವಿಸ್ತರಣೆ ಮಾಡಲು ಮಹತ್ವದ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ಈಗಾಗಲೇ ರಾಜ್ಯದ್ಯಂತ ನಗರ ಮತ್ತು ಪಟ್ಟಣ(city) ಹಾಗೂ ಬಿಬಿಎಂಪಿ(BBMP) ವ್ಯಾಪ್ತಿಯಲ್ಲಿ ಅನಧಿಕೃತ ಜಾಗದಲ್ಲಿ...

AgniVeer Recruitment- ಜಸ್ಟ್ 8th ಪಾಸಾದವರಿಗೂ ಕೂಡ ಅಗ್ನಿವೀರ ನೇಮಕಾತಿಯಲ್ಲಿ ಅವಕಾಶ!

AgniVeer Recruitment- ಜಸ್ಟ್ 8th ಪಾಸಾದವರಿಗೂ ಕೂಡ ಅಗ್ನಿವೀರ ನೇಮಕಾತಿಯಲ್ಲಿ ಅವಕಾಶ!

March 15, 2025

Indian Army AgniVeer Recruitment 2025-ಭಾರತೀಯ ಸೇನೆಯಲ್ಲಿ 2025 ನೇ ಸಾಲಿಗೆ ಅಗ್ನಿಪಥ/ ಅಗ್ನಿವೀರ ಯೋಜನೆಯ ಅಡಿಯಲ್ಲಿ ಭೂ ಸೇನೆಯಲ್ಲಿ ಅಗ್ನಿವೀರರ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳ ನೇಮಕಾತಿಯ ಅರ್ಜಿ ಸಲ್ಲಿಸಲು ಈಗಾಗಲೇ ಮಾರ್ಚ್ 12ನೇ ತಾರೀಕಿನಿಂದಲೇ ಆರಂಭವಾಗಿದ್ದು, ಭಾರತೀಯ ಮಿಲಿಟರಿ ಸೇವೆಗಳಲ್ಲಿ(Indian Army Jobs) ಸೇವೆ ಸಲ್ಲಿಸ ಬಯಸುವ ಪ್ರತಿಯೊಬ್ಬ...

Free Mobile Repair Training-ನಿರುದ್ಯೋಗಿಗಳಿಗೆ ಭರ್ಜರಿ ಸಿಹಿ ಸುದ್ದಿ! ಉಚಿತ ಮೊಬೈಲ್ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ!

Free Mobile Repair Training-ನಿರುದ್ಯೋಗಿಗಳಿಗೆ ಭರ್ಜರಿ ಸಿಹಿ ಸುದ್ದಿ! ಉಚಿತ ಮೊಬೈಲ್ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ!

March 15, 2025

ನಿರುದ್ಯೋಗಿ ಯುವಕರು ಹಾಗೂ ಸ್ವಂತ ಉದ್ಯೋಗವನ್ನು ಮಾಡಬೇಕೆಂಬ ಆಸಕ್ತಿಯನ್ನು ಹೊಂದಿರುವ ಗ್ರಾಮೀಣ ಮತ್ತು ನಗರ ಭಾಗದ ಅಭ್ಯರ್ಥಿಗಳು ಮೊಬೈಲ್ ರಿಪೇರಿಯನ್ನು(mobile repair business) ಮಾಡುವ ಕೆಲಸವನ್ನು ಕಲಿಯಲು ಉಚಿತವಾಗಿ ತರಬೇತಿಯನ್ನು ಪಡೆಯಲು ಅರ್ಜಿಯನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್(Canara bank) ಸಹಯೋಗದಲ್ಲಿ ರುಡ್ ಸೆಟ್(CBRSETI) ಸಂಸ್ಥೆವತಿಯಿಂದ...

Starlink Internet-ಭಾರತಕ್ಕೆ ಬರಲಿದೆ ಟವರ್ ರಹಿತ ಇಂಟರ್ನೆಟ್ ಸೇವೆ! ಇಲ್ಲಿದೆ ಸಂಪೂರ್ಣ ವಿವರ!

Starlink Internet-ಭಾರತಕ್ಕೆ ಬರಲಿದೆ ಟವರ್ ರಹಿತ ಇಂಟರ್ನೆಟ್ ಸೇವೆ! ಇಲ್ಲಿದೆ ಸಂಪೂರ್ಣ ವಿವರ!

March 15, 2025

Starlink Internet for India by Elon Musk-ಜಗತ್ತಿನಲ್ಲಿ ದಿನದಿಂದ ದಿನಕ್ಕೆ ವಿಜ್ಞಾನದಲ್ಲಿ ಹೊಸ ಹೊಸ ಆವಿಷ್ಕಾರಗಳು ಹೆಚ್ಚಾಗುತ್ತಿರುವುದರಿಂದ ಮಾನವನ ಜೀವನ ಸುಲಭ ಮತ್ತು ಸರಳವಾಗಿದೆ. ಇದು ಪ್ರತಿಯೊಂದು ಕ್ಷೇತ್ರದಲ್ಲೂ ಮಾನವನ ಕೈಚಳಕ ಮತ್ತು ಬುದ್ಧಿಶಕ್ತಿಯನ್ನು ಎತ್ತಿ ತೋರಿಸುತ್ತಿದೆ. ಇದೀಗ ಜಗತ್ತಿನ ನಂಬರ್ 1 ಶ್ರೀಮಂತ ವ್ಯಕ್ತಿಗಳಲ್ಲಿ ಒಂದಾಗಿರುವ ಎಲಾನ್ ಮಸ್ಕ್ ಅವರು ಭಾರತ ದೇಶಕ್ಕೆ,...

UAE ನಲ್ಲಿ 10ನೇ ತರಗತಿ ಪಾಸಾದವರಿಗೆ ತಿಂಗಳಿಗೆ ರೂ 53,584/- ವೇತನ! ಇಲ್ಲಿದೆ ಅರ್ಜಿ ಸಲ್ಲಿಸಲು ಲಿಂಕ್!

UAE ನಲ್ಲಿ 10ನೇ ತರಗತಿ ಪಾಸಾದವರಿಗೆ ತಿಂಗಳಿಗೆ ರೂ 53,584/- ವೇತನ! ಇಲ್ಲಿದೆ ಅರ್ಜಿ ಸಲ್ಲಿಸಲು ಲಿಂಕ್!

March 14, 2025

ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ದಿ ನಿಗಮದ ಸಹಯೋಗದಲ್ಲಿ ಪುರುಷ ಭದ್ರತಾ ಸಿಬ್ಬಂದಿಯಾಗಿ(Security Guards) UAE ನಲ್ಲಿ ಕೆಲಸ ಮಾಡಲು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಒಂದಿಷ್ಟು ವರ್ಷ ವಿದೇಶದಲ್ಲಿ ಕೆಲಸ ಮಾಡಿ(UAE Security Guard Job) ಉತ್ತಮ ವೇತನವನ್ನು ಸಂಪಾದನೆಯನ್ನು...

Aadhar Card- ಸೈಬರ್ ವಂಚನೆಯಿಂದ ತಪ್ಪಿಸಿಕೊಳ್ಳಲು ನಿಮ್ಮ ಆಧಾರ್ ಗೆ ತಪ್ಪದೇ ಈ ಆಯ್ಕೆಯನ್ನು ಸಕ್ರಿಯಗೊಳಿಸಿ!

Aadhar Card- ಸೈಬರ್ ವಂಚನೆಯಿಂದ ತಪ್ಪಿಸಿಕೊಳ್ಳಲು ನಿಮ್ಮ ಆಧಾರ್ ಗೆ ತಪ್ಪದೇ ಈ ಆಯ್ಕೆಯನ್ನು ಸಕ್ರಿಯಗೊಳಿಸಿ!

March 14, 2025

ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರನ್ನು ಗೌಪ್ಯ ಮಾಹಿತಿಯನ್ನು ಕಲೆಹಾಕಲು ಸೈಬರ್ ದಾಳಿ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು ಇದಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರವು ಆಧಾರ್ ಕಾರ್ಡಗೆ(Aadhar Card) ಮಾಸ್ಕ್ ಭದ್ರತೆಯನ್ನು ಒದಗಿಸಲು ಮುಂದಾಗಿದ್ದು ಇದನ್ನು ಪಡೆಯುವುದು ಹೇಗೆ ಎನ್ನುವ ಮಾಹಿತಿಯನ್ನು ಇಲ್ಲಿ ವಿವರಿಸಲಾಗಿದೆ. Masked Adhar Card-ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರವು ದೇಶದ ಪ್ರತಿಯೊಬ್ಬ ನಾಗರಿಕರ...

Pension Scheme-ವಿವಿಧ ಪಿಂಚಣಿ ಯೋಜನೆಯ ಹಣ ವರ್ಗಾವಣೆಯಲ್ಲಿ ಬದಲಾವಣೆ!

Pension Scheme-ವಿವಿಧ ಪಿಂಚಣಿ ಯೋಜನೆಯ ಹಣ ವರ್ಗಾವಣೆಯಲ್ಲಿ ಬದಲಾವಣೆ!

March 14, 2025

ರಾಜ್ಯದಲ್ಲಿ ಪ್ರಸ್ತುತ ಜಾರಿಯಲ್ಲಿರುವ ವಿವಿಧ ಪಿಂಚಣಿ ಯೋಜನೆಗಳ ಹಣವನ್ನು ಅರ್ಹ ಫಲಾನುಭವಿಗಳಿಗೆ ವರ್ಗಾವಣೆ(Pension Amount) ಮಾಡುವುದರ ಕುರಿತು ನಿನ್ನೆ ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಸಂಬಂಧಪಟ್ಟ ಇಲಾಖೆಯ ಸಚಿವರು ನೀಡಿರುವ ಉತ್ತರದ ವಿವರವನ್ನು ಈ ಲೇಖನದಲ್ಲಿ ಪ್ರಕಟಿಸಲಾಗಿದ್ದು ಇದರ ಜೊತೆಗೆ ಹಳ್ಳಿವಾರು ಅರ್ಹ...

Property Rights Act-ತಂದೆ-ತಾಯಿಯನ್ನು ಆರೈಕೆ ಮಾಡದಿದ್ದರೆ ಆಸ್ತಿಯಲ್ಲಿ ಪಾಲಿಲ್ಲ: ಸಚಿವ ಕೃಷ್ಣ ಬೈರೇಗೌಡ

Property Rights Act-ತಂದೆ-ತಾಯಿಯನ್ನು ಆರೈಕೆ ಮಾಡದಿದ್ದರೆ ಆಸ್ತಿಯಲ್ಲಿ ಪಾಲಿಲ್ಲ: ಸಚಿವ ಕೃಷ್ಣ ಬೈರೇಗೌಡ

March 13, 2025

ನಿನ್ನೆ ವಿಧಾನ ಪರಿಷತ್‍ನ ಪ್ರಶ್ನೋತ್ತರ ಕಲಾಪದ ವೇಳೆಯಲ್ಲಿ ಸದಸ್ಯೆ ಬಲ್ಕೀಸ್ ಬಾನು ಅವರ ಪ್ರಶ್ನೆಗೆ ತಂದೆ-ತಾಯಿಯನ್ನು(Property Rights Act) ಆರೈಕೆ ಮಾಡದಿದ್ದರೆ ಆಸ್ತಿಯಲ್ಲಿ ಪಾಲಿಲ್ಲ ಎನ್ನವ ಕಾಯ್ದೆಯ ಕುರಿತು ವಿವರಣೆ ಸಹಿತ ಉತ್ತರವನ್ನು ಕೃಷ್ಣ ಬೈರೇಗೌಡ(Krishna Byre Gowda) ಕಂದಾಯ ಸಚಿವರು ನೀಡಿರುವ ಮಾಹಿತಿ ಮತ್ತು ಈ ಕುರಿತು ಸುಪ್ರೀಂ ಕೋರ್ಟನ ಪ್ರಕರಣ ಒಂದರ ತೀರ್ಪಿನ...

Page 18 of 38