- Advertisment -
HomeNew postsಬರಗಾಲ ಘೋಷಣೆ, 113 ತಾಲೂಕುಗಳ ಪ್ರಾಥಮಿಕ ಪಟ್ಟಿ ಬಿಡುಗಡೆ! ಜಂಟಿ ಸಮೀಕ್ಷೆ ಪ್ರಾರಂಭ.

ಬರಗಾಲ ಘೋಷಣೆ, 113 ತಾಲೂಕುಗಳ ಪ್ರಾಥಮಿಕ ಪಟ್ಟಿ ಬಿಡುಗಡೆ! ಜಂಟಿ ಸಮೀಕ್ಷೆ ಪ್ರಾರಂಭ.

Last updated on September 30th, 2024 at 03:44 pm

ರಾಜ್ಯದಲ್ಲಿ ಬಹುತೇಕ ಅಧಿಕ ಪ್ರಮಾಣದಲ್ಲಿ ಮಳೆ ಕೊರತೆ ಉಂಟಾಗಿದ್ದು ರಾಜ್ಯ ಸರಕಾರದಿಂದ ಬರಗಾಲ ಘೋಷಣೆಗೆ ಪ್ರಾಥಮಿಕ ತಾಲೂಕುಗಳ ಪಟ್ಟಿಯನ್ನು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಬೆಂಗಳೂರು ಯಿಂದ  ತೀವ್ರ ಮಳೆ ಕೊರತೆ  ಇರುವ ತಾಲೂಕುಗಳ ಪಟ್ಟಿಯನ್ನು ಸರಕಾರಕ್ಕೆ ಸಲ್ಲಿಸಿದೆ.

ಈ ಪಟ್ಟಿಯ ಆಧಾರದ ಮೇಲೆ ಕೃಷಿ , ಕಂದಾಯ ಮತ್ತು ಇತರೆ ಇಲಾಖೆಯಿಂದ ಅಧಿಕಾರಿಗಳ ತಂಡವು ಬೆಳೆ ಸಮೀಕ್ಷೆ ಕಾರ್ಯವನ್ನು ಪ್ರಾರಂಭ ಮಾಡಲಾಗಿದ್ದು ಇದು ಈ ತಿಂಗಳದ ಅಂತ್ಯದಲ್ಲಿ ಮುಗಿದು ಸೆಪ್ಟೆಂಬರ್ ಮೊದಲೆ ಅಥವಾ ಎರಡೆನೆ ವಾರ ರಾಜ್ಯ ಸರಕಾರದಿಂದ ಅಂತಿಮವಾಗಿ ಬರಗಾಲ ತಾಲೂಕುಗಳ ಘೋಷಣೆ ಪಟ್ಟಿ ಬಿಡುಗಡೆಗೊಳ್ಳಲಿದೆ.

ಪ್ರಸ್ತುತ ರಾಜ್ಯದಲ್ಲಿ 113 ತಾಲೂಕುಗಳು ಮಳೆ ಕೊರತೆ ಎದುರಿಸುತ್ತಿದ್ದು, ಈ ಪೈಕಿ 38 ತಾಲೂಕುಗಳಲ್ಲಿ ತೀವ್ರ ಮಳೆ ಕೊರತೆ ಸನ್ನಿವೇಶ ಉದ್ಬವಿಸಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತು ವಾರಿ ಕೇಂದ್ರ  ಉಲ್ಲೇಕಿಸಿದೆ.

ಇದನ್ನೂ ಓದಿ: ಬರಗಾಲ ಘೋಷಣೆ, 113 ತಾಲೂಕುಗಳ ಪ್ರಾಥಮಿಕ ಪಟ್ಟಿ ಬಿಡುಗಡೆ! ಜಂಟಿ ಸಮೀಕ್ಷೆ ಪ್ರಾರಂಭ.

ಮಳೆ ಕೊರತೆಯ 113 ತಾಲೂಕುಗಳ ಪ್ರಾಥಮಿಕ ಪಟ್ಟಿ:

ಒಟ್ಟು 113 ತಾಲೂಕುಗಳ ಪಟ್ಟಿಯಲ್ಲಿ  2 ವಿಭಾಗವನ್ನು ಮಾಡಲಾಗಿದ್ದು 1) ತೀವ್ರ ಮಳೆ ಕೊರತೆ ತಾಲೂಕುಗಳು 2) ಮಳೆ ಕೊರತೆ ತಾಲೂಕುಗಳು ಎಂದು ವಿಭಾಗಿಸಲಾಗಿದೆ.

1) ತೀವ್ರ ಮಳೆ ಕೊರತೆ ತಾಲೂಕುಗಳ ಪಟ್ಟಿ:

ಬಾಗಲಕೋಟೆ ಜಿಲ್ಲೆಯಲ್ಲಿ  7 ತಾಲ್ಲೂಕುಗಳು- ಬಾಗಲಕೋಟೆ, ಬೀಳಗಿ, ಹುನಗುಂದ, ಜಮಖಂಡಿ, 
ಮುಧೋಳ, ಇಳಕಲ್, ರಬಕವಿ-ಬನಹಟ್ಟಿ.

ಬಳ್ಳಾರಿಯಲ್ಲಿ 2 ತಾಲೂಕುಗಳು- ಸಿರಗುಪ್ಪ ಬಳ್ಳಾರಿ.

ಬೆಳಗಾವಿ ವ್ಯಾಪ್ತಿಯಲ್ಲಿ ಒಟ್ಟು  4- ಅಥಣಿ, ಬೈಲಹೊಂಗಲ, ಸವದತ್ತಿ, ಯರಗಟ್ಟಿ.

ಬೆಂಗಳೂರು ನಗರ  1 ತಾಲೂಕು- ಆನೇಕಲ್. 

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 4 ತಾಲೂಕುಗಳು- ಬಾಗೇಪಲ್ಲಿ,ಚಿಂತಾಮಣಿ, ಗೌರಿಬಿದನೂರು, ಶಿಡ್ಲಘಟ್ಟ.

ಚಿತ್ರದುರ್ಗ ಜಿಲ್ಲೆಯಲ್ಲಿ 1 ತಾಲೂಕು- ಚಿತ್ರದುರ್ಗ. 

ದಾವಣಗೆರೆ ಜಿಲೆಯಲ್ಲಿ 1 ತಾಲೂಕು: ಹೊನ್ನಾಳಿ.

ಗದಗ ಜಿಲ್ಲೆಯಲ್ಲಿ 2- ನರಗುಂದ, ರೋಣ.

ಕೊಪ್ಪಳ ವ್ಯಾಪ್ತಿಯಲ್ಲಿ-2: ಗಂಗಾವತಿ, ಕನಕಗಿರಿ.

ಮಂಡ್ಯ- 2: ಮದ್ದೂರು, ಮಳವಳ್ಳಿ.

ರಾಯಚೂರು- 2: ಲಿಂಗಸಗೂರು, ಮಾನ್ವಿ. 

ರಾಮನಗರ- 3: ಕನಕಪುರ, ರಾಮನಗರ, ಹಾರೋಹಳ್ಳಿ.

ಶಿವಮೊಗ್ಗ- 1: ಸಾಗರ.

ತುಮಕೂರು-2: ಚಿಕ್ಕನಾಯಕನಹಳ್ಳಿ ಮಧುಗಿರಿ. 

ಉತ್ತರ ಕನ್ನಡ- 1: ಶಿರಸಿ.

ವಿಜಯಪುರ- 2: ಬಬಲೇಶ್ವರ, ನಿಡಗುಂದಿ. 

ಯಾದಗಿರಿ- 1: ಹುಣಸಗಿ.

2) ಮಳೆ ಕೊರತೆ ತಾಲೂಕುಗಳ ಪಟ್ಟಿ:

ಬಾಗಲಕೋಟೆ- 2: ಬಾದಾಮಿ, ಗುಳೇದಗುಡ್ಡ. 

ಬೆಳಗಾವಿ ಜಿಲ್ಲೆ 7 ತಾಲೂಕು: ಚಿಕ್ಕೋಡಿ, ಗೋಕಾಕ್, ಹುಕ್ಕೇರಿ, ರಾಯಬಾಗ, ನಿಪ್ಪಾಣಿ, ಕಾಗವಾಡ, ಮುದಗಲಿ 

ಬೆಂಗಳೂರು ಗ್ರಾಮಾಂತರ-2: 

ಹಾವೇರಿ- 3: ಹಿರೇಕೆರೂರು, ಸವಣೂರು, ರಟ್ಟಿಹಳ್ಳಿ.

ಕಲಬುರಗಿ- 6: ಅಫಲಪುರ, ಆಳಂದ, ಚಿತ್ತಾಪುರ, ಕಲಬುರಗಿ, ಕಾಳಗಿ, ಶಾಬಾದ.

ಬೆಂಗಳೂರು ಗ್ರಾಮಾಂತರ-2: ದೇವನಹಳ್ಳಿ, ದೊಡ್ಡಬಳ್ಳಾಪುರ.

ಬೆಂಗಳೂರು ನಗರ-2: ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ. 

ಕೊಡಗು- 3: ಮಡಿಕೇರಿ, ವಿರಾಜಪೇಟೆ, ಕುಶಾಲನಗರ.

ಕೋಲಾರ- 4: ಬಂಗಾರಪೇಟೆ, ಕೋಲಾರ, ಮಾಲೂರು, ಕೆಜಿಎಫ್.

ಬೀದರ್- 2: ಭಾಲ್ಕಿ, ಹುಲಸೂರು.

ಚಿಕ್ಕಬಳ್ಳಾಪುರ- 1: ಚಿಕ್ಕಬಳ್ಳಾಪುರ ಚಿಕ್ಕಮಗಳೂರು- 3: ಕಡೂರು, ಶೃಂಗೇರಿ.

ಅಜ್ಜಂಪುರ = ಚಿತ್ರದುರ್ಗ- 3: ಹೊಳಲ್ಕೆರೆ, ಹೊಸದುರ್ಗ, ಮೊಳಕಾಲೂರು. 

ದಕ್ಷಿಣಕನ್ನಡ- 1: ಮಂಗಳೂರು.

ದಾವಣಗೆರೆ- 2: ಹರಿಹರ, ಜಗಳೂರು.

ದಾರವಾಡ-4: ಕುಂದಗೋಳ, ಹುಬ್ಬಳ್ಳಿ ನಗರ, ಧಾರವಾಡ, ಹುಬ್ಬಳ್ಳಿ.

ಗದಗ- 3 ಶಿರಹಟ್ಟಿ, ಗಜೇಂದ್ರಗಡ, ಲಕ್ಷ್ಮೀಶ್ವರ.

ಹಾಸನ- 3: ಅರಕಲಗೂಡು, ಹೊಳೆನರಸೀಪುರ, ಸಕಲೇಶಪುರ.

ಕೊಪ್ಪಳ- 3: ಕುಷ್ಟಗಿ, ಯಲಬುರ್ಗ ಕುಕನೂರು.

ಮೈಸೂರು- 2: ಹೆಗ್ಗಡದೇವನಕೋಟೆ, ಟಿ. ನರಸೀಪುರ,

ರಾಯಚೂರ- 1: ಸಿರಿವಾರ.

ಶಿವಮೊಗ್ಗ- 6: ಭದ್ರಾವತಿ, ಹೊಸನಗರ, ಶಿವಮೊಗ್ಗ ಶಿಕಾರಿಪುರ, ಸೊರಬ, ತೀರ್ಥಹಳ್ಳಿ. 

ತುಮಕೂರು- 4: ಗುಬ್ಬಿ ಕೊರಟಗೆರೆ.

ಧಾರವಾಡ- 4: ಧಾರವಾಡ, ಹುಬ್ಬಳ್ಳಿ ಪಾವಗಡ, ಶಿರಾ. 

ಉತ್ತರ ಕನ್ನಡ- 2:  ಹಳಿಯಾಳ, ಯಲ್ಲಾಪುರ. 

ವಿಜಯನಗರ- 2: ಹರಪನಹಳ್ಳಿ, ಕೊಟ್ಟೂರು.

ವಿಜಯಪುರ- 3: ಮುದ್ದೇಬಿಹಾಳ, ಚಡಚಣ, ದೇವರ ಹಿಪ್ಪರಗಿ.

ಯಾದಗಿರಿ- 1: ಯಾದಗಿರಿ.

ಇದನ್ನೂ ಓದಿ: Mojini Services: ಇನ್ನು ಮುಂದೆ ಜಮೀನಿನ ದಾಖಲೆ ಸರಿಪಡಿಸಿಕೊಳ್ಳಲು ಅರ್ಜಿ ಸಲ್ಲಿಸಲು ನಗರದ ಕಚೇರಿಗೆ ಹೊಗಬೇಕಿಲ್ಲ!

ಕೃಷಿಕರಿಗೆ ಸಂಬಧಿಸಿದ ಇತರೆ ಯೋಜನೆಗಳ ಅಂಕಣಗಳು:

ಇದನ್ನೂ ಓದಿ: ನಿಮ್ಮ ಹಳ್ಳಿಯಲ್ಲಿ ಯಾವ ಸರ್ವೆ ನಂಬರ್ ಎಲ್ಲಿ ಬರುತ್ತದೆ ಎಂದು ಹೇಗೆ ತಿಳಿಯುವುದು?

ಇದನ್ನೂ ಓದಿ: ಮೀನುಗಾರಿಕೆ ಇಲಾಖೆಯಿಂದ ಶೇ. 40% ಮತ್ತು ಶೇ. 60% ರಷ್ಟು ಸಹಾಯಧನ ಯೋಜನೆಗಳಿಗೆ ಅರ್ಜಿ ಅಹ್ವಾನ.

ಇದನ್ನೂ ಓದಿ: Sheep Farming schemes: ಕುರಿ ಮತ್ತು ಮೇಕೆ ಸಾಕಾಣಿಕೆಗೆ ಯಾವೆಲ್ಲ ಯೋಜನೆಯಡಿ ಸಾಲ ಮತ್ತು ಸಹಾಯಧನ ಪಡೆಯಬವುದು?

ಇದನ್ನೂ ಓದಿ: Nrega scheme Information-2023: ಉದ್ಯೋಗ ಖಾತರಿ ಯೋಜನೆ ವೈಯಕ್ತಿಕ ಕಾಮಗಾರಿಗಳಡಿ ಪ್ರತಿ ಕುಟುಂಬ ಗರಿಷ್ಠ ರೂ. 2.50 ಲಕ್ಷದವರೆಗೆ ಸೌಲಭ್ಯ!

ಇದನ್ನೂ ಓದಿ: ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಯಾವೆಲ್ಲ ಸ್ವ-ಉದ್ಯೋಗ ಮಾಡಬವುದು? ಸಹಾಯಧನ ಎಷ್ಟು? ಒದಗಿಸಬೇಕಾಗದ ಅಗತ್ಯ ದಾಖಲಾತಿಗಳು

ಇದನ್ನೂ ಓದಿ: Chaff cutter subsidy: ಶೇ 50% ಸಬ್ಸಿಡಿಯಲ್ಲಿ ಮೇವು ಕತ್ತರಿಸುವ ಯಂತ್ರ ವಿತರಣೆಗೆ ಅರ್ಜಿ ಆಹ್ವಾನ.

ಇದನ್ನೂ ಓದಿ: ರೇಷ್ಮೆ ಕೃಷಿ ಆರಂಭಿಸಲು ನರೇಗಾ ಯೋಜನೆಯಡಿ ಆರ್ಥಿಕ ನೆರವು ಪಡೆಯಬವುದು!

- Advertisment -
LATEST ARTICLES

Related Articles

- Advertisment -

Most Popular

- Advertisment -